![](https://epaper.shakthipeeta.in/wp-content/uploads/2021/08/97457448-a5ec-4834-ab0a-cc47d504fd57-1-461x1024.jpg)
![](https://epaper.shakthipeeta.in/wp-content/uploads/2021/08/c842f60b-04ca-4e1f-b31e-231b16294433-461x1024.jpg)
TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿನೀರಿನ ಅಲೋಕೇಷನ್ ಬಗ್ಗೆ ಬಹು ದೊಡ್ಡ ಹೋರಾಟ ಆರಂಭವಾಗಿದೆ. ಈ ಹೋರಾಟದ ಮಜಲುಗಳ ಹಿಂದೆ ಹಾಲಿ ಕಾನೂನು ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಮತ್ತು ಮಾಜಿ ಕಾನೂನು ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಜಿದ್ದಾ ಜಿದ್ದಿನ ರಾಜಕರಾಣದಂತಿದೆ.
ದಿವಂಗತ ಮಾಜಿ ಸಚಿವರಾದ ವೈ.ಕೆ.ರಾಮಯ್ಯನವರ ಕಾಲದಿಂದಲೂ ಕಳ್ಳಂಬೆಳ್ಳ- ಶಿರಾ ಕೆರೆಗೆ ಹೇಮಾವತಿ ನೀರಿನ ಜಗಳ ಆರಂಭವಾಗಿದೆ. ಅಂದಿನಿಂದ ಇಲ್ಲಿಯವರೆಗೂ ಈ ಯೋಜನೆಯ ವಿವಿಧ ಹಂತಗಳ ಬಗ್ಗೆ ಬರೆಯಲು ಆಸಕ್ತಿ ಬಂದಿದೆ.
ಮೊನ್ನೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಹೋದಾಗ ಅಲ್ಲಿಯೇ ಇದ್ದ ಶ್ರೀ ಟಿ.ಬಿ.ಜಯಚಂದ್ರರವರು ಮತ್ತು ಶ್ರೀ ಈಶ್ವರಯ್ಯನವರ ಜೊತೆ ಮಾತನಾಡಿದಾಗ ಈ ಸರ್ಕಾರಿ ಆದೇಶ ನೀಡಿದರು.
ಇದರ ಬಗ್ಗೆ ಹಾಲಿ ಕಾನೂನು ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಏನಂತಾರೆ? ನೋಡಿ ನಂತರ ಬರವಣಿಗೆ ಆರಂಭಿಸುತ್ತೇನೆ.