TUMAKURU:SHAKTHIPEETA FOUNDATION
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಇಂಜಿನಿಯರ್ ಕಾಲೇಜಿನಲ್ಲಿ ದಿನಾಂಕ:08.06.2023 ರಂದು ಇಂಡಿಯಾ @ 100 ಅಂಗವಾಗಿ ಆಯಾ ಗ್ರಾಮ ಅಂದು-ಇಂದು-ಮುಂದು ಪರಿಕಲ್ಪನೆಯ ‘ಊರಿಗೊಂದು ಪುಸ್ತಕ’ ದ ಬಗ್ಗೆ ಉಪನ್ಯಾಸ ನಡೆಯಿತು.
![](https://epaper.shakthipeeta.in/wp-content/uploads/2023/06/IMG-20230608-WA0039-1024x473.jpg)
ಉಪನ್ಯಾಸದ ನಂತರ ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವರ ಊರಿನ ಪುಸ್ತಕ ಬರೆಯಲು ಮುಂದೆ ಬಂದಿದ್ದಾರೆ.
![](https://epaper.shakthipeeta.in/wp-content/uploads/2023/06/IMG-20230608-WA0036-1-1024x461.jpg)
ಪ್ರಾಂಶುಪಾಲ ಶ್ರೀ ಭರತ್ ರವರೊಂದಿಗೆ ಎಐಸಿಟಿಯ ಆಕ್ಟಿವಿಟಿ ಪಾಯಿಂಟ್ಸ್ ಅಡಿಯಲ್ಲಿ ಊರಿಗೊಂದು ಪುಸ್ತಕ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚೆ ಮಾಡಲಾಯಿತು.
![](https://epaper.shakthipeeta.in/wp-content/uploads/2023/06/IMG-20230608-WA0041-1024x473.jpg)