TUMAKURU:SHAKTHIPEETA FOUNDATION
‘ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ವರದಿಯನ್ನು ಸರ್ಕಾರಗಳಿಗೆ ನೀಡಿದರೆ, ಪುಸ್ತಕ ಮಾಡಿ ಜನರಿಗೆ ಹಂಚಿದರೆ, ‘ನಂಬರ್ ಒನ್ ಕರ್ನಾಟಕ ಆಗುವುದಿಲ್ಲ’ ನಿರಂತರವಾಗಿ ವರದಿಯಲ್ಲಿನ ಪ್ರತಿಯೊಂದು ಅಂಶಗಳ ಜಾರಿಗೆ ಸರ್ಕಾರದೊಂದಿಗೆ ಶ್ರಮಿಸಬೇಕಿದೆ. ‘ಇದೊಂದು ಅಭಿವೃದ್ಧಿ ತಪಸ್ಸು’.
ಈ ಕೆಲಸವನ್ನು ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ @ 100 ಸ್ವಾತಂತ್ರ್ಯ ಸೇನೆ(ಬಿ.ಎಸ್.ಎಸ್.), ರಾಜ್ಯದ ವಿವಿಧ ಪರಿಣಿತ ಜ್ಞಾನಿಗಳ ನೇತೃತ್ವದಲ್ಲಿ ‘ನಾಲೇಡ್ಜ್ ಬ್ಯಾಂಕ್’ ರಚಿಸಿಕೊಂಡು, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಶ್ರಮಿಸಲು’, ದಿನಾಂಕ: 01.08.2023 ರಂದು ದೆಹಲಿಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನ-1 ರಲ್ಲಿ ‘ಪ್ರತಿಜ್ಞೆ’ ಮಾಡಲಾಗಿದೆ.
ತುಮಕೂರಿನ ಶಕ್ತಿ ಭವನದ ಟೆರ್ರೆಸ್ ನಲ್ಲಿ ಸುಮಾರು 1000 ಚದುರ ಅಡಿಯ ವಿಸ್ಥೀರ್ಣದಲ್ಲಿ, ಶಕ್ತಿಪೀಠ ಫೌಂಡೇಷನ್ ‘ನಂಬರ್ ಒನ್ ಕರ್ನಾಟಕ ಮ್ಯೂಸಿಯಂ’ ಸ್ಥಾಪಿಸಲು ಮುಂದಾಗಿದೆ.
![](https://epaper.shakthipeeta.in/wp-content/uploads/2023/08/Screenshot-2023-08-05-032801.png)
ಇದೇ ರೀತಿ ದೆಹಲಿಯಲ್ಲಿ ರಾಜ್ಯ ಸರ್ಕಾರ, ನಿರ್ಮಾಣ ಮಾಡುತ್ತಿರುವ ಕರ್ನಾಟಕ ಭವನ ಕಟ್ಟಡದ ಟೆರ್ರೆಸ್ ಸುಮಾರು 10000 ಚದುರ ಅಡಿ ಇದ್ದು, ಇಲ್ಲಿ ಪಿಪಿಪಿ ಮಾದರಿಯಲ್ಲಿ ‘ನಂಬರ್ ಒನ್ ಕರ್ನಾಟಕ ಮ್ಯೂಸಿಯಂ’ ಸ್ಥಾಪಿಸಲು, ದಿನಾಂಕ:01.08.2023 ರಂದು ‘ವಿಶ್ವದ 108 ಶಕ್ತಿಪೀಠಗಳ’ ಸಮ್ಮುಖದಲ್ಲಿ ಅಧ್ಯಯ£ವನ್ನು ಆರಂಭಿಸಲು ಪ್ರತಿಜ್ಞೆ ಮಾಡಲಾಗಿದೆ.
![](https://epaper.shakthipeeta.in/wp-content/uploads/2023/08/Screenshot-2023-08-05-032932.png)
![](https://epaper.shakthipeeta.in/wp-content/uploads/2023/08/IMG-20230804-WA0011-1024x713.jpg)
ಆಸಕ್ತ ಜ್ಞಾನಿಗಳು ಜ್ಞಾನದಾನ ಮಾಡಲು ಬಹಿರಂಗ ಮನವಿ ಮಾಡಲಾಗಿದೆ.