TUMAKURU:SHAKTHIPEETA FOUNDATION
ವಿಧಾನಪರಿಷತ್ ಸದಸ್ಯರಾದ ಶ್ರೀ ಡಾ.ತಳವಾರ ಸಾಬಣ್ಣನವರು ಒಳ್ಳೆಯ ವಿಚಾರದ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಅಭಿನಂದನೆ ಸಲ್ಲಿಸಲೇ ಬೇಕು. ಇವುಗಳ ಪುಶ್ಛೇತನಕ್ಕೆ ರೂಪುರೇಷೆ ಸಿದ್ಧಪಡಿಸಿ, ಯಶಸ್ವಿಯಾಗಿ ಕಾರ್ಯ ನಿರ್ವಹಿಸುವವರಿಗೂ ಕಡತದ ಅನುಸರಣೆ ಮಾಡುವ ಅಗತ್ಯವಿದೆ.
![](https://epaper.shakthipeeta.in/wp-content/uploads/2024/02/Screenshot-2024-02-15-064835.png)
ಮೋದಿಯವರು ಕೇಂದ್ರ ಸರ್ಕಾರದ 2024-25 ರ ಆಯವ್ಯಯದಲ್ಲಿ ಸಂಶೋಧನೆಗೆ ಒಂದು ಲಕ್ಷಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಈ ಅಧ್ಯಯನ ಪೀಠಗಳಿಗೆ 224 ವಿಧಾನಸಭಾ ಕ್ಷೇತ್ರವಾರು ವ್ಯಾಪ್ತಿ ºಂಚಿಕೆ ಮಾಡಿ, ಈ ಅನುದಾನವನ್ನು ಬಳಸಿಕೊಂಡು 2047 ರ ವೇಳೆಗೆ ಹೇಗೆ ಅಭಿವೃದ್ಧಿ ಹೊಂದಿದ ಭಾರತ ಆಗಬೇಕು ಎಂಬ ಬಗ್ಗೆ ಅಧ್ಯಯನ ಆರಂಭಿಸಲು ಸಜ್ಜಾಗಬೇಕಿದೆ.
ಇವುಗಳಲ್ಲದೆ ಸರ್ಕಾರದ ಟ್ರಸ್ಟ್ಗಳ ಕಡೆಯು ವಿಶೇಷ ಗಮನ ಹರಿಸಬೇಕಿದೆ.
![](https://epaper.shakthipeeta.in/wp-content/uploads/2024/02/IMG_0004-789x1024.jpg)
![](https://epaper.shakthipeeta.in/wp-content/uploads/2024/02/IMG_0005-789x1024.jpg)