TUMAKURU:SHAKTHIPEETA FOUNDATION
ಸಭೆಯ ದಿನಾಂಕ, ಸಮಯ ಮತ್ತು ಸ್ಥಳಗಳ ಮಾಹಿತಿಯನ್ನು ಡಾ.ನಾಗಭೂಷಣ್ ರವರು ತಿಳಿಸಲಿದ್ದಾರೆ. ಸಭೆಗೆ ಹಾಜರಾಗಿ ಸೂಕ್ತ ಸಲಹೆ ನೀಡಲು ಬಹಿರಂಗ ಮನವಿ.
ಮಾನ್ಯ ಮುಖ್ಯ ಮಂತ್ರಿಯವರು, ಮಾನ್ಯ ಕೃಷಿ ಸಚಿವರು ಮತ್ತು ಮಾನ್ಯ ಮುಖ್ಯ ಕಾರ್ಯದರ್ಶಿಯವರ ಸೂಚನೆಯ ಮೇರೆಗೆ, ಕರ್ನಾಟಕ ರಾಜ್ಯ ಕೃಷಿ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರು, ಮೂರು ವಿಷಯಗಳ ಬಗ್ಗೆ ಸ್ಪಷ್ಠ ನಿರ್ಧಾರಕ್ಕೆ ಬಂದಿದ್ದಾರೆ. ದಿನಾಂಕ:12.01.2026 ರಂದು ಅವರ ಕಚೇರಿಯಲ್ಲಿ ಭೇಟಿಯಾಗಿ, ಮುಕ್ತವಾಗಿ ಸಮಾಲೋಚನೆ ನಡೆಸಲಾಯಿತು.
ಇದೂವರೆಗೂ ಆಗಿರುವ ಸಮಾಲೋಚನಾ ಸಭೆಗಳ ಚರ್ಚೆಯಂತೆ, ಈ ಕೆಳಕಂಡ 9 ಅಂಶಗಳ ಜಾರಿಗೆ, ಶ್ರಮಿಸಲು ಕೃಷಿ ಆಶ್ರಮಗಳು ಸಜ್ಜಾಗಿವೆ, ಈ ವಿಚಾರಗಳು ಸಾಮಾನ್ಯ ಜನರಿಂದ, ಮಾನ್ಯ ಚುನಾಯಿತ ಜನಪ್ರತಿನಿಧಿಗಳವರೆಗೂ ಅರ್ಥವಾಗುವಂತೆ ‘ಪರಿಕಲ್ಪನಾ ವರದಿ’ ಯನ್ನು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಪ್ರಧಾನ ಮಂತ್ರಿಯವರ ಮನವಿ ರೂಪದಲ್ಲಿ ಪ್ರಕಟಿಸುವುದು ಅಗತ್ಯವಾಗಿದೆ.
ಇನ್ನೂ ಯಾವುದಾದರೂ ಅಂಶಗಳ ಅಗತ್ಯವಿದ್ದಲ್ಲಿ ಲಿಖಿತ ರೂಪದಲ್ಲಿ ನೀಡಲು ಮನವಿ ಮಾಡಲಾಗಿದೆ.