27th July 2024
Share

TUMAKURU:SHAKTHIPEETA FOUNDATION

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ, ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಬೆಂಗಳೂರಿನ ಪಶ್ಚಿಮ ಘಟ್ಟಗಳ ಫೌಂಡೇಷನ್ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಮೂಕಾನನ ರೆಸಾರ್ಟ್ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿವಿಧ ಮಟ್ಟದ, ಕೆಳಕಂಡ ಗೋಷ್ಠಿಗಳ/ಕಾರ್ಯಕ್ರಮಕ್ಕೆ ಹಾಸನ ಲೋಕಸಭಾ ಸದಸ್ಯರಾದ ಶ್ರೀ ಪ್ರಜ್ವಲ್ ರೇವಣ್ಣನವರನ್ನು ಆಹ್ವಾನಿಸಲಾಯಿತು. ಜೊತೆಯಲ್ಲಿ ಶ್ರೀ ವೇದಾನಂದಮೂರ್ತಿರವರು ಇದ್ದರು.

  1. ಪಶ್ಚಿಮಘಟ್ಟಗಳ ಫೌಂಡೇಷನ್ ಉದ್ಘಾಟನೆ.
  2. ನವ ಕರ್ನಾಟಕ-2047,
  3. ರಾಜ್ಯದ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಸಹಭಾಗಿತ್ವ.
  4. ರಾಜ್ಯದ ಪ್ರತಿಯೊಂದು ಹನಿ ನೀರಿನ ಮಾಹಿತಿಯುಳ್ಳ ಜಲಗ್ರÀಂಥ.
  5. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆಯಲು ಸ್ಟ್ರಾಟಜಿ.
  6. ವಿಶ್ವದ 7 ದೇಶಗಳಲ್ಲಿರುವ 108 ಶಕ್ತಿಪೀಠಗಳ ಸಂಶೋಧನೆ.
  7. ಪಶ್ಚಿಮಘಟ್ಟಗಳ ಸ್ಥಿತಿ-ಗತಿ ಅಧ್ಯಯನ
  8. ವರ್ಷದ 365 ದಿವಸಗಳ ಕಾರ್ಯಕ್ರಮಕ್ಕೆ ವಿಷಯವಾರು ಪರಿಣಿತರ ತಜ್ಞರ ಹುಡುಕಾಟ.
  9. ಎತ್ತಿನಹೊಳೆ ಯೋಜನೆ ಮೌಲ್ಯಮಾಪನ.