TUMAKURU:SHAKTHIPEETA FOUNDATION
![](https://epaper.shakthipeeta.in/wp-content/uploads/2023/01/IMG-20230115-WA0014-577x1024.jpg)
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ, ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಬೆಂಗಳೂರಿನ ಪಶ್ಚಿಮ ಘಟ್ಟಗಳ ಫೌಂಡೇಷನ್ ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಮೂಕಾನನ ರೆಸಾರ್ಟ್ ಸಂಯುಕ್ತ ಆಶ್ರಯದಲ್ಲಿ ನಡೆಯುವ ವಿವಿಧ ಮಟ್ಟದ, ಕೆಳಕಂಡ ಗೋಷ್ಠಿಗಳ/ಕಾರ್ಯಕ್ರಮಕ್ಕೆ ಹಾಸನ ಲೋಕಸಭಾ ಸದಸ್ಯರಾದ ಶ್ರೀ ಪ್ರಜ್ವಲ್ ರೇವಣ್ಣನವರನ್ನು ಆಹ್ವಾನಿಸಲಾಯಿತು. ಜೊತೆಯಲ್ಲಿ ಶ್ರೀ ವೇದಾನಂದಮೂರ್ತಿರವರು ಇದ್ದರು.
- ಪಶ್ಚಿಮಘಟ್ಟಗಳ ಫೌಂಡೇಷನ್ ಉದ್ಘಾಟನೆ.
- ನವ ಕರ್ನಾಟಕ-2047,
- ರಾಜ್ಯದ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಸಹಭಾಗಿತ್ವ.
- ರಾಜ್ಯದ ಪ್ರತಿಯೊಂದು ಹನಿ ನೀರಿನ ಮಾಹಿತಿಯುಳ್ಳ ಜಲಗ್ರÀಂಥ.
- ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆಯಲು ಸ್ಟ್ರಾಟಜಿ.
- ವಿಶ್ವದ 7 ದೇಶಗಳಲ್ಲಿರುವ 108 ಶಕ್ತಿಪೀಠಗಳ ಸಂಶೋಧನೆ.
- ಪಶ್ಚಿಮಘಟ್ಟಗಳ ಸ್ಥಿತಿ-ಗತಿ ಅಧ್ಯಯನ
- ವರ್ಷದ 365 ದಿವಸಗಳ ಕಾರ್ಯಕ್ರಮಕ್ಕೆ ವಿಷಯವಾರು ಪರಿಣಿತರ ತಜ್ಞರ ಹುಡುಕಾಟ.
- ಎತ್ತಿನಹೊಳೆ ಯೋಜನೆ ಮೌಲ್ಯಮಾಪನ.