TUMAKURU:SHAKTHIPEETA FOUNDATION
ತುಮಕೂರು ನಗರದಲ್ಲಿ ಆರಂಭವಾಗುವ ‘ಶಕ್ತಿಪೀಠ ಮ್ಯೂಸಿಯಂ’ ಹೇಗಿರ ಬೇಕು, ಎಲ್ಲೇಲ್ಲಿ ಏನೇನು ಇರಬೇಕು ಎಂಬ ಬಗ್ಗೆ ಒಂದು ಪ್ರಾಜೆಕ್ಟ್ ವರ್ಕ್ ಮಾಡಲು, ತುಮಕೂರು ನಗರದಲ್ಲಿರುವ ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯದ ತಂಡ ಸ್ಥಳ ಪರಿಶೀಲನೆ ನಡೆಸಿತು. ಅಂತರ ರಾಷ್ಟ್ರೀಯ ಮಟ್ಟದ ಸಮಾವೇಶ ನಡೆಸುವ ಬಗ್ಗೆಯೂ ವಿಶೇಷ ಗಮನ ಹರಿಸಲಾಯಿತು.
ಪ್ರಾಂಶುಪಾಲರಾದ ಶ್ರೀ ಸಿÀ.ಸಿ.ಬಾರಕೇರ, ತುಮಕೂರು ದಿಶಾ ಸಮಿತಿ ಸದಸ್ಯ ಶ್ರೀ ಟಿ.ಆರ್.ರಘೋತ್ತಮ ರಾವ್ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದಾರೆ.
![](https://epaper.shakthipeeta.in/wp-content/uploads/2023/08/IMG-20230818-WA0033-1024x461.jpg)
![](https://epaper.shakthipeeta.in/wp-content/uploads/2023/08/IMG-20230818-WA0024-2-1024x461.jpg)