26th June 2025
Share

TUMAKURU:SHAKTHIPEETA FOUNDATION

  ಕನ್ನೇರಿ ಶ್ರೀಗಳ ನೇತೃತ್ವದಲ್ಲಿ ಜನ್ಮ ತಾಳುತ್ತಿರುವ 1008 ಕೃಷಿ ಆಶ್ರಮಗಳಲ್ಲಿ ಕೃಷಿ ಆಶ್ರಮಕ್ಕೊಂದು ಸ್ಟಾರ್ಟ್ ಅಫ್’ ಆರಂಭಿಸಬೇಕು. ನಂತರ ಕೆಳಕಂಡಂತೆ ವಿಸ್ತರಣೆ ಮಾಡಬೇಕು.

1.            ಕರ್ನಾಟಕ ರಾಜ್ಯದ ಪ್ರತಿ ಊರಿಗೊಂದು ಸ್ಟಾಟ್ ಅಫ್ –ಬಡಾವಣೆಗೊಂದು ಸ್ಟಾಟ್ ಅಫ್

2.            ಲೋಕಸಭಾ ಕ್ಷೇತ್ರಕ್ಕೊಂದು ಸ್ಟಾರ್ಟ್ ಅಫ್

3.            ರಾಜ್ಯಸಭಾ ಕ್ಷೇತ್ರಕ್ಕೊಂದು ಸ್ಟಾರ್ಟ್ ಅಫ್

4.            ವಿಧಾನಸಭಾ ಕ್ಷೇತ್ರಕ್ಕೊಂದು ಸ್ಟಾರ್ಟ್ ಅಫ್

5.            ವಿಧಾನಪರಿಷತ್ ಕ್ಷೇತ್ರಕ್ಕೊಂದು ಸ್ಟಾರ್ಟ್ ಅಫ್

6.            ಕರ್ನಾಟಕ ರಾಜ್ಯಕ್ಕೊಂದು ಸ್ಟಾರ್ಟ್ ಅಫ್

7.            ಭಾರತ ದೇಶಕ್ಕೊಂದು ಸ್ಟಾರ್ಟ್ ಅಫ್

8.            ವಿಶ್ವಕ್ಕೊಂದು ಸ್ಟಾರ್ಟ್ ಅಫ್

9.            ಇವೆಲ್ಲವೂಗಳ ನಿರ್ವಹಣೆಗಾಗಿ ಒಂದು ಸ್ಟಾರ್ಟ್ ಅಫ್

‘ನಂಬರ್ ಒನ್ ಕರ್ನಾಟಕ @ 2047’ ಅಂದರೆ, 2047 ರ ವೇಳೆಗೆ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಬರಲೇ ಬೇಕು ಎಂಬ ಪರಿಕಲ್ಪನೆ ನಮ್ಮದಾಗಿದೆ.

ಇದರಡಿಯಲ್ಲಿ ಕೆಳಕಂಡ ಮೂರು ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು.

•             ರೈತರಿಂದ – ನೇರವಾಗಿ ಗ್ರಾಹಕರಿಗೆ.

•             ಉತ್ಪಾದಕಕರಿಂದ – ನೇರವಾಗಿ ಗ್ರಾಹಕರಿಗೆ.

•             ಸಲಹಗಾರರಿಂದ – ನೇರವಾಗಿ ಗ್ರಾಹಕರಿಗೆ.

ಈ ವಹಿವಾಟುವಿನಲ್ಲಿ ಬರುವ ನಿಗದಿತ ಸೇವಾ ಶುಲ್ಕದಿಂದ ನಂಬರ್ ಒನ್ ಕರ್ನಾಟಕ @ 2047’ ಕೃಷಿ ಆಶ್ರಮಗಳ ನೇತೃತ್ವದಲ್ಲಿ ನಡೆಸಿ ಕೊಂಡು ಹೋಗಬೇಕು ಎಂಬ ಪರಿಕಲ್ಪನೆಯೂ ನಮ್ಮದಾಗಿದೆ.

ಕೃಷಿ ಆಶ್ರಮಕ್ಕೊಂದು ‘ಪಂಚವಟಿ ಗಿಡ’ ಹಾಕುವ ಮೂಲಕ ಚಾಲನೆ ಕೊಡಬೇಕಿದೆ. ಇದು ಒಂದು ಗಿನ್ನೀಸ್ ದಾಖಲೆ’ ಆಗಬೇಕಿದೆ.

ಜ್ಞಾನದಾನ ಮಾಡಲಿದ್ದಾರೆ. 

1.            ಕೃಷಿ ಆಶ್ರಮಗಳ ಸಂಶೋಧಕ – ಶ್ರೀ ಬಿ.ಎಂ.ನಾಗಭೂಷಣ್ ಭೀಮಸಮುದ್ರ ರವರು.

2.            ಪಂಚವಟಿ ಗಿಡಗಳ ಸಂಶೋಧಕ – ಶ್ರೀ ಜಗನ್ನಥ್‍ರಾವ್ ರವರು.

3.            ಮಣ್ಣು ಸಂಶೋಧಕ – ಶ್ರೀ ಮಾರುತಿರಾವ್ ರವರು.

4.            ಕರ್ನಾಟಕ ರಾಜ್ಯದ ನದಿಗಳ ಸಂಶೋಧಕ – ಶ್ರೀ ಹರೀಶ್ ರವರು.

5.            ರಾಜಕಾಲುವೆಗಳ  ಸಂಶೋಧಕ – ಶ್ರೀ ಹೆಚ್.ಬಿ. ಮಲ್ಲೇಶ್ ರವರು.

6.            ನದಿ ಜೋಡಣೆಗಳ ಸಂಶೋಧಕ – ಶ್ರೀ ಕೃಷ್ಣ ಮೂರ್ತಿ ರವರು.

7.            ಜಲಗ್ರಾಮ ಸಂಶೋಧಕ –  ಶ್ರೀ ಸತ್ಯಾನಂದ್ ರವರು.

8.            1008 ತಳಿ ಗಿಡಗಳ  ಸಂಶೋಧಕ – ಶ್ರೀ ವನಲೋಕ ಸಂತೋóಷ್ ರವರು.

9.            ಸ್ಟಾರ್ಟ್ ಅಫ್ ಗಳ ಸಂಶೋಧಕ – ಶ್ರೀ ಸುಹೃತ್‍ರವರು.

ಭಾಗವಹಿಸಲು ಆಸಕ್ತಿ ಇರುವವರು – ಶ್ರೀ ಮಾರುತಿರಾವ್ ರವರನ್ನು ಸಂಪರ್ಕಿಸಬಹುದು.

ಕಾರ್ಯಕ್ರಮಗಳ ಪಟ್ಟಿಯನ್ನು ಶೀಘ್ರವಾಗಿ ಪ್ರಕಟಿಸಲಾಗುವುದು.

ಇದೇ ರೀತಿ ಬೇರೆ ಬೇರೆ ವಿಷಯಗಳ ಆಸಕ್ತ ಸಂಶೋಧಕರುಗಳ ತಮ್ಮ ವಿವರವಾದ ಮಾಹಿತಿಗಳೊಂದಿಗೆ ಪ್ಯಾನಲ್‍ನಲ್ಲಿ ನೊಂದಾಯಿಸಿಕೊಳ್ಳ ಬಹುದು. ಅವರಿಗೂ ಮಾತನಾಡಲು ಸಮಯ ನಿಗಧಿಗೊಳಿಸಲಾಗುವುದು.

ತುಮಕೂರು ನಗರದ ಸಮಗ್ರ ಅಭಿವೃದ್ಧಿಗೆ ದಿನಾಂಕ:04.05.2001 ರಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪಿಸಿದ್ದು, ಈ ದಿನ 25 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಅತ್ಯಂತ ಸರಳ ಸಭೆ ನಮ್ಮ ನಡವಳಿಕೆ.

-ಕುಂದರನಹಳ್ಳಿ ರಮೇಶ್  ಅಧ್ಯಕ್ಷರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ

9886774477