TUMAKURU:SHAKTHIPEETA FOUNDATION
ಆಂದ್ರ ಪ್ರದೇಶದಲ್ಲಿರುವ ಶ್ರೀ ಶೈಲ ಮಲ್ಲಿಕಾರ್ಜುನ- ಜ್ಯೋತಿರ್ಲಿಂಗ ಮತ್ತು ಭ್ರಮರಾಂಭಿಕೆ ದೇವಿ-ಶಕ್ತಿಪೀಠಕ್ಕೇ ಭೇಟಿ ನೀಡಿ ಶಿವ-ಶಕ್ತಿ ಯರೊಂದಿಗೆ ಶಕ್ತಿಪೀಠ ಮ್ಯೂಸಿಯಂ ವಿಶ್ವ ವಿಖ್ಯಾತಿಯಾಗಲು ಪ್ರಾರ್ಥನೆ ಮಾಡಲಾಯಿತು.
ಶ್ರೀ ಶೈಲದಲ್ಲಿರುವ ಸಾಕ್ಷಿಗಣಪತಿಯಲ್ಲಿ ಯಾವುದೇ ಅಡಚಣೆಯಾಗದಂತೆ ಶುಭಕಾರ್ಯಾರಂಭ ಮಾಡಿಸಲು ಬೇಡಿಕೊಳ್ಳಲಾಯಿತು.
![](https://epaper.shakthipeeta.in/wp-content/uploads/2023/09/IMG-20230904-WA0070-768x1024.jpg)
ಶ್ರೀ ಶೈಲದಲ್ಲಿರುವ ನಂದಿಯಲ್ಲಿ ಅರಿಕೆ ಮಾಡಿಕೊಳ್ಳಲಾಯಿತು.
![](https://epaper.shakthipeeta.in/wp-content/uploads/2023/09/IMG-20230904-WA0053-768x1024.jpg)
ಸಪ್ತನದಿಯಲ್ಲಿ ಮನಸ್ಸುಗಳನ್ನು ಪರಿಶುದ್ಧ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೇ ನೀಡಲಾಯಿತು.
![](https://epaper.shakthipeeta.in/wp-content/uploads/2023/09/IMG-20230904-WA0021-461x1024.jpg)
![](https://epaper.shakthipeeta.in/wp-content/uploads/2023/09/IMG-20230904-WA0027-1024x461.jpg)
ಸ್ವಯಂಭು ಸರಸ್ವತಿ ದೇವಿಯಲ್ಲಿ ‘ನಾಲೇಡ್ಜ್ ಬ್ಯಾಂಕ್- 2047’ ಯಶಸ್ವಿಯಾಗಿ ನಡೆಸಮ್ಮ ತಾಯಿ ಎಂದು ಪ್ರಾರ್ಥನೆ ಮಾಡಲಾಯಿತು.
![](https://epaper.shakthipeeta.in/wp-content/uploads/2023/09/IMG-20230904-WA0032-1024x461.jpg)