25th July 2024
Share

TUMAKURU:SHAKTHI PEETA FOUNDATION   

ಪ್ರಧಾನಿ ಶ್ರೀ ನರೇಂದ್ರಮೋದಿಯವರು ಪಿ.ಎಂ.ವಿಶ್ವಕರ್ಮ ಯೋಜನೆಯಡಿ 18 ವಿಧದ ಕುಶಲ ಕರ್ಮಿಗಳಿಗೆ ವಿವಿಧ ಆರ್ಥಿಕ ನೆರವು ನೀಡುವುದಾಗಿ ಘೋಶಿಸಿದ್ದಾರೆ.

  ತುಮಕೂರು ಜಿಲ್ಲೆಯ 2735 ಗ್ರಾಮಗಳು ಮತ್ತು ಹೊಸದಾಗಿ ಘೋಶಿಸಲು ಉದ್ದೇಶಿರುವ 519 ಗ್ರಾಮಗಳುÀ ಸೇರಿ, ಸುಮಾರು 3254 ಗ್ರಾಮಗಳವಾರು ಎಷ್ಟು ಜನ ಅರ್ಜಿಹಾಕಿದ್ದಾರೆ. ಅವರಿಗೆ ಯಾವ ಬ್ಯಾಂಕ್ ಮೂಲಕ ಸಾಲ ನೀಡಲಾಗುವುದು. ತರಬೇತಿಯನ್ನು ಎಲ್ಲಿ ನೀಡಲಾಗುವುದು, ಅವರು ಯಾವ ಸಿ.ಎಸ್.ಸಿ ಯಲ್ಲಿ ನೋಂದಾವಣೆ ಮಾಡಿಕೊಳ್ಳಲಾಗಿದೆ. ಎಂಬ ವಿಶ್ಲೇಷಣಾ ವರದಿ ಸಿದ್ಧಪಡಿಸಲು ಶಕ್ತಿಪೀಠ ಫೌಂಡೇಷನ್ ಉದ್ದೇಶಿಸಿದೆ.

ಆಸಕ್ತರು ಸಂಪರ್ಕಿಸ ಬಹುದಾಗಿದೆ.

                                                                –ಆಗೋಚರ ಶಕ್ತಿ