25th July 2024
Share

TUMAKURU:SHAKTHIPEETA FOUNDATION

ಶ್ರೀ ಶಾಂತಮೂರ್ತಿಯವರು- 9481859935  ಈ ಕೆಳಕಂಡ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಆಸಕ್ತರು ಇವರೊಂದಿಗೆ ಸಮಾಲೋಚನೆ ಮಾಡುವುದು ಸೂಕ್ತ.

  1. ಎಡಕಲ್ಲು ಗುಡ್ಡದ ಪಾರ್ಕ್ ನಿರ್ವಹಣೆಗಾಗಿ ರಚಿಸುವ ಸಮಿತಿಗೆ, ಇಲ್ಲಿ ವಾಕ್ ಮಾಡುವವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುವುದು.
  2. ಜಾಗವಿರುವ ಕಡೆ ಹೂವಿನ ಗಿಡ ಹಾಕುವುದು.
  3. ಲೋಳೆಸರ- ಅಲೋವೇರಾ ಹಾಕುವುದು.
  4. ವಿವಿಧ ಔಷಧಿ ಗಿಡ ಹಾಕುವುದು.
  5. ತುಂತುರು ಅಥವಾ ಹನಿ ನೀರಿನ ಸೌಲಭ್ಯ ಮಾಡುವುದು.
  6. ಶ್ರಮದಾನ ಮಾಡಿ ವಾರಕ್ಕೊಮ್ಮೆ ಗುಡಿಸಿ ಕ್ಲೀನ್ ಮಾಡುವುದು.
  7. ವಾಕ್ ಮಾಡುವವರೇ ಜಾಗ ಹಂಚಿಕೊಂಡು ಅವರವರ ಜಾಗವನ್ನು ಪ್ರತಿ ದಿನ ಗುಡಿಸುವುದು.
  8. ಒಬ್ಬರು ನೌಕರರನ್ನು ನೇಮಿಸಿಕೊಳ್ಳುವುದು, ಅವರಿಗೆ ಹೂ ಮಾರಿಕೊಂಡು, ಅಲೋವೇರಾ ಮಾರಿಕೊಂಡು ಕೂಲಿ ಸಂಪಾದನೆ ಹಾಗೂ ನಿರ್ಧಿಷ್ಠ ಕೂಲಿ ನಿಗದಿ ಮಾಡುವುದು.
  9. ಆಸಕ್ತರು ದಾನ ನೀಡುವ ಮೂಲಕ ಕೂಲಿ ನೀಡುವುದು.

ಪಂಚವಟಿ ಗಿಡದ ಸುತ್ತ ನಾನೇ ಗುಡಿಸಿಕೊಂಡು ವಾಕ್ ಮಾಡುತ್ತಿದ್ದೇನೆ. ತಾವೂ ಆರಂಭಿಸಬಹುದು.