TUMAKURU:SHAKTHIPEETA FOUNDATION
ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ ಪುಸ್ತಕದಲ್ಲಿ ನಾನು ಬರೆದ ಪುಟಗಳು.


ಕೇಂದ್ರ ಸರ್ಕಾರದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಮತ್ತು ರಾಜ್ಯ ಸರ್ಕಾರದ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಹಾಗೂ ಉಪ ಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರ ನಿರ್ಧಾರ ಸ್ವಾಗತಾರ್ಹ.
ಎಲ್ಲಾ ಧರ್ಮದ, ಜಾತಿ ಉಪಜಾತಿಯ ರಾಜ್ಯ ಮಟ್ಟದ ಸಂಘಟನೆಗಳ ಪಾತ್ರ ಇಲ್ಲಿ ಬಹಳ ಮುಖ್ಯ, ಎಲ್ಲಾ ಆದ ಮೇಲೆ ಅನುಮಾನ ವ್ಯಕ್ತಪಡಿಸುವ ಬದಲು, ಆರಂಭದಲ್ಲಿಯೇ ಸರ್ಕಾರದೊಂದಿಗೆ ಕೈಜೋಡಿಸುವುದು ಸೂಕ್ತವಾಗಿದೆ. ಅದೇ ರೀತಿ ಸರ್ಕಾರಗಳು ಅಧಿಕಾರಿಗಳ ಜೊತೆಗೆ ರಾಜ್ಯ ಮಟ್ಟದ ಸಂಘಟನೆಗಳಿಗೆ ಆಧ್ಯತೆ ಕೊಡುವುದು ಅಗತ್ಯವಾಗಿದೆ.
ಜನಸಂಖ್ಯೆ 100 ಇರಲಿ ಒಂದು ಕೋಟಿ ಇರಲಿ, ಎಲ್ಲರೂ ಒಗ್ಗಟ್ಟಾಗಿ ಸಮೀಕೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಬೇಕು.