TUMAKURU:SHAKTHIPEETA FOUNDATION
ಕೃಷಿ ಆಶ್ರಮಗಳ ಸಂಘಟನೆ ಜೊತೆಗೆ, ಕರ್ನಾಟಕ ರಾಜ್ಯ ಸಮಗ್ರ ನೀರಾವರಿ, ನಂಬರ್ ಒನ್ ಕರ್ನಾಟಕ @ 2047, ಗೆ ಸಂಭ0ದಿಸಿದ0ತೆ ರಾಜ್ಯಾದ್ಯಾಂತ ಕೃಷಿ ಆಶ್ರಮಗಳ/ ಸಾವಯವ ಕೃಷಿ ಪ್ರಗತಿ ಪರ ರೈತ, ವಿವಿಧ ವಿಷಯಗಳ ಸಾಧಕರಿಗೆ ರಾಜ್ಯ ಮಟ್ಟದ, ಲೋಕಸಭಾ ಕೇತ್ರದ ಮಟ್ಟದ, ವಿಧಾನಸಭಾ ಕ್ಷೇತ್ರ ಮಟ್ಟದ, ಕೃಷಿ ಆಶ್ರಮ ಅವಾರ್ಡ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕೆಳಕಂಡ 5 ವಿಷಯಗಳಲ್ಲಿ ಪ್ರತ್ಯೇಕವಾಗಿ ಅವಾರ್ಡ್ ನೀಡಲಾಗುವುದು. ಪ್ರತಿಯೊಂದು ವಿಭಾಗದ ಅವಾರ್ಡ್ ಗೆ ಪ್ರತ್ಯೇಕ ಹೆಸರು ಇಡಲಾಗುವುದು.
1. ಕೃಷಿ ಆಶ್ರಮಗಳಲ್ಲಿ ಸಾಧಕರು.
2. ನೀರಾವರಿ ತಜ್ಞರು ಮತ್ತು ನೀರಾವರಿ ಹೋರಾಟಗಾರರು.
3. ಗ್ರಾಸ್ರೂಟ್ಲೆವೆಲ್ ಇನ್ನೋವೇರ್ಸ್
4. ಯಾವುದೇ ವಿಷಯದಲ್ಲಿ ಸಂಶೋಧಕರು
5. ನ0ಬರ್ ಒನ್ ಕರ್ನಾಟಕ @ 2047 ಗೆ ಪೂರಕವಾಗಿ ಯಾವುದೇ ಯೋಜನಾವಾರು, ಅವರ ಗ್ರಾಮ/ಬಡಾವಣೆ, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ, ರಾಜ್ಯ ಮಟ್ಟದ, ದೇಶ ಮಟ್ಟದ ಯೋಜನೆಗಳಿಗೆ ಉತ್ತಮವಾದ ಸಲಹೆ ನೀಡುವ ನಾಲೇಡ್ಜ್ ಬಲ್ ಪರ್ಸನ್.
ಕೃಷಿ ಆಶ್ರಮ ಅವಾರ್ಡ್ಗಳಿಗೆ ಸಂಭ0ದಿಸಿದ0ತೆ ಚರ್ಚಿಸಲು, ಮುಂದಿನ ಸಭೆಯನ್ನು ರಾಜ್ಯದ ಯಾವುದಾದರೊಂದು ಕೃಷಿ ಆಶ್ರಮ ಅಥವಾ ಗೋಶಾಲೆಗಳಲ್ಲಿ ನಡೆಸಲಾಗುವುದು. ಸಭೆಯನ್ನು ಆಯೋಜಿಸಲು ಆಸಕ್ತಿ ಇರುವವರು, ಕೃಷಿ ಆಶ್ರಮ ಅವಾರ್ಡ್ ಉಪಸಮಿತಿಯಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು ಹಾಗೂ ಅವಾರ್ಡ್ಗೆ ಅರ್ಜಿಸಲ್ಲಿಸುವವರು, ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರನ್ನು- 9916030272, ಮಣ್ಣಿನ ತಜ್ಞರಾದ ಶ್ರೀ ಮಾರುತಿ ರಾವ್ ರವರನ್ನು – 9945111097, ತುಮಕೂರು ಸ್ಟಾರ್ಟ್ ಅಫ್ನ ಶ್ರೀ ಸುಹೃತ್ ಉಜ್ಜನಿರವರನ್ನು – 8660946945 ಸಂಪರ್ಕಿಸಲು ಮನವಿ ಮಾಡಲಾಗಿದೆ.
ಯಾವುದೇ ಗ್ರೂಪ್ ಸದಸ್ಯರು, ತಮ್ಮ ಇತರೆ ಗ್ರೂಪ್ಗಳಲ್ಲಿ ಷೇರ್ ಮಾಡುವ ಮೂಲಕ, ಈ ಆಂದೋಲನಕ್ಕೆ ಸಹಕರಿಸಲು ಮನವಿ.