28th March 2023
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯದ ಜಲಶಕ್ತಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿಯವರಾದ ಶ್ರೀ ಸುಬೋಧ್ ಯಾದವ್ ರವರೊಂದಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಮಾಲೋಚನೆ ನಡೆಸಿದರು.

  1. ಭಧ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ
  2. ಎತ್ತಿನ ಹೊಳೆ ರಾಷ್ಟ್ರೀಯ ಯೋಜನೆ
  3. ಬೇಡ್ತಿ-ವರದಾ ನದಿ ಜೋಡಣೆ.
  4. ತುಮಕೂರು ಜಿಲ್ಲೆಯ ಕೆರೆಗಳಿಗೆ ನದಿ ನೀರಿನ ಯೋಜನೆ.
  5. ಸಣ್ಣ ನೀರಾವರಿ ಇಲಾಖೆಯ ಪ್ರಸ್ತಾವನೆ.
  6. ಹೇಮಾವತಿ ಮೈಕ್ರೋ ಇರ್ರಿಗೇಷನ್.
  7. ಕೆರೆಗಳಿಗೆ ಯುಜಿಡಿ ನೀರು.
  8. ಮೇಕೆದಾಟು ಯೋಜನೆ.
  9. ರಾಜ್ಯದ ನದಿ ಜೋಡಣೆ ಯೋಜನೆಗಳು.
  10. ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಯಿಂದ ರಾಜ್ಯದ ಪಾಲಿನ ನೀರಿನ ಅಲೋಕೇಷನ್.
  11. ಜಲಜೀವನ್ ಮಿಷನ್ ಕಾರಿಡಾರ್ ಯೋಜನೆ.
  12. ಎನ್.ಐ.ಪಿ ಯೋಜನೆಗಳು.

ಇತ್ಯಾದಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು.