1st June 2025
Share

TUMAKURU:SHAKTHIPEETA FOUNDATION

ಇಂದಿನ  ಹಸಿರು ಸಭೆಗೆ ಏಕೆ ಬರಬೇಕು?

ತುಮಕೂರು ನಗರದ ಸೋಮೇಶ್ವರ ಪುರಂ ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಇಂದು (14.07.2022) ಬೆಳಿಗ್ಗೆ 9 ಗಂಟೆಗೆ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಸಮ್ಮುಖದಲ್ಲಿ, ಆರಂಭವಾಗುವ ಹಸಿರು ತುಮಕೂರು ಹಾಗೂ ಉದ್ಯಾನವನಗಳ ದತ್ತು ಆಂದೋಲನಕ್ಕೆ ಏಕೆ ಬರಬೇಕು, ಇಲ್ಲಿ ಏನು ಚರ್ಚೆ ನಡೆಯಲಿದೆ, ಮುಂದಿನ 10 ªರ್ಷಗಳ ಹಸಿರು ಆಂದೋಲನ ಹೇಗೆ ಇರಲಿದೆ ಎಂಬ ಬಗ್ಗೆ ತಮ್ಮ ಸಲಹೆಗಾಗಿ, ನಮ್ಮ ಚಿಂತನೆಗಳನ್ನು ನಿಮ್ಮ ಮುಂದೆ ಇಟ್ಟು ಹಸಿರು ಮನವಿ ಮಾಡಿದ್ದೇವೆ. ಅಷ್ಟೆ. ಇದು ನಮ್ಮ ಹಸಿರು ಬದ್ಧತೆ.