TUMAKURU:SHAKTHIPEETA FOUNDATION
![](https://epaper.shakthipeeta.in/wp-content/uploads/2022/12/20221223_131747-1024x577.jpg)
ತುಮಕೂರು ನಗರದ ಕುಣಿಗಲ್ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರಲ್ಲಿ ದಿನಾಂಕ:03.01.2023 ನೇ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರಿಗೆ ನಾಗರೀಕ ಸನ್ಮಾನ ಮಾಡವ ಸಂಭಂದ ಪ್ರಥಮ ಪೂರ್ವಭಾವಿ ಸಭೆ ಕರೆಯಲಾಗಿದೆ, ಆಸಕ್ತರು ಭಾಗವಹಿಸಲು ಕೋರಿದೆ.
![](https://epaper.shakthipeeta.in/wp-content/uploads/2022/12/Screenshot-2023-01-01-044825.png)
ಈ ಸಭೆಯಲ್ಲಿ ಕೆಳಕಂಡ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು.
- ಶ್ರೀ ಎಸ್.ಎಂ.ಕೃಷ್ಣ ರವರಿಗೆ ನಾಗರೀಕ ಸನ್ಮಾನ
- ಐಟಿ-ಬಿಟಿ ಕಿಂಗ್ ಶ್ರೀ ಎಸ್.ಎಂ.ಕೃಷ್ಣ ರವರಿಗೆ ನಾಗರೀಕ ಬಿರುದು.
- ಶ್ರೀ ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥ.
- ವಿÀವಿಧ ಉಪಸಮಿತಿಗಳ ರಚನೆ.
- ಸಮಾರಂಭದ ರೂಪುರೇಷೆಗಳು.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಭೆಗೆ ಹಾಜರಾಗಲು ಈ ಮೂಲಕ ಮನವಿ.