TUMAKURU:SHAKTHIPEETA FOUNDATION
ದೆಹಲಿಯಲ್ಲಿ ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಡಿಯಲ್ಲಿನ NATIONAL MISSION FOR MANUSCRIPTS ವಿಬಾಗದ ನಿರ್ದೇಶಕರಾದ ಶ್ರೀ ಅನಿರ್ ಬನ್ ದಾಸ್ ರವರೊಂದಿಗೆ, ವಿಶ್ವದ 108 ಶಕ್ತಿಪೀಠಗಳ MANUSCRIPTS ಸಂಗ್ರಹಿಸುವ ಸಂಭಂದ ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ನಡೆಸುವ ಬಗ್ಗೆ ದಿನಾಂಕ:13.02.2023 ರಂದು ಸಮಾಲೋಚನೆ ನಡೆಸಲಾಯಿತು.
ವಿಶ್ವದ 108 ಶಕ್ತಿಪೀಠಗಳಿಂದಲೂ ಸಮಿತಿಯ ಪದಾಧಿಕಾರಿಗಳು ಮತ್ತು ಇದೂವರೆಗೂ ಶಕ್ತಿಪೀಠಗಳ ಸಂಶೋಧನೆ ನಡೆಸಿರುವ ಪರಿಣಿತರನ್ನು ಆಹ್ವಾನಿಸುವ ಬಗ್ಗೆಯೂ ಸುಧೀರ್ಘ ಚರ್ಚೆ ನೆಡೆಯಿತು,
![](https://epaper.shakthipeeta.in/wp-content/uploads/2023/02/IMG-20230214-WA0000-768x1024.jpg)
ಶಕ್ತಿಪೀಠ ಫೌಂಡೇಷನ್ ಸಿಇಓ ಕೆ.ಆರ್.ಸೋಹನ್ ಜೊತೆಯಲ್ಲಿದ್ದರು.
ಕರ್ನಾಟಕ ರಾಜ್ಯ ಸರ್ಕಾರದ ಪ್ರವಾಸೋಧ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೂ ದಿನಾಂಕ:13.02.2023 ರಂದು ಸಮಾಲೋಚನೆ ನಡೆಸಲಾಯಿತು.
ಕರ್ನಾಟಕÀ ರಾಜ್ಯದ ಈ ಕೆಳಕಂಡ ಯಾವುದಾದರೊಂದು ಕ್ಷೇತ್ರದಲ್ಲಿ
- ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ,
- ವಿಜಯನಗರ ಜಿಲ್ಲೆಯ ಹಂಪಿಯ ಶ್ರೀ ವಿರುಪಾಕ್ಷ ದೇವಾಲಯದಲ್ಲಿ ಶ್ರೀ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ,
- ಶೃಂಗೇರಿಯ ಶ್ರೀ ಶಾರದಾದೇವಿಯ ಸನ್ನಿಧಿಯಲ್ಲಿ,
- ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಶ್ರೀ ತಾಮ್ರಗೌರಿ ದೇವಿಯ ಸನ್ನಿಧಿಯಲ್ಲಿ,
- ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಡಲ ತೀರದಲ್ಲಿ ಶ್ರೀ ಮಂಗಳಾ ದೇವಿಯ ಸನ್ನಿಧಿಯಲ್ಲಿ,
- ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರು ಗ್ರಾಮದಲ್ಲಿ ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ,
- ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ/ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ,
- ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕು, ಬಗ್ಗನಡು ಶಕ್ತಿಪೀಠ ಕ್ಯಾಂಪಸ್ ನಲ್ಲಿ,
- ತುಮಕೂರು ನಗರದ ಉದ್ದೇಶಿತ ಶಕ್ತಿಪೀಠ ಮ್ಯೂಸಿಯಂ ಸನ್ನಿಧಿಯಲ್ಲಿ,
ಅಥವಾ ಪ್ರಾಯೋಜಕತ್ವ ನೀಡುವವರು ಸೂಚಿಸುವ ಸ್ಥಳದಲ್ಲಿ ಸಮಾವೇಶ ನಡೆಸುವ ಆಲೋಚನೆಯಿದೆ.