TUMAKURU:SHAKTHIPEETA FOUNDATION
ರಾಜ್ಯ ಸರ್ಕಾರದ ಯೋಜನಾ ಇಲಾಖೆಯೊಂದಿಗೆ ಉಚಿತವಾಗಿ ಎಂ.ಓ.ಯು ಮಾಡಿಕೊಂಡು, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಸ್ಟಾçಟಜಿಯ ಸಂಶೋಧನೆ ಮತ್ತು ಅಭಿವೃದ್ಧಿ ಮಾಡುತ್ತಿದ್ದೇನೆ. ಈ ಶಕ್ತಿಪೀಠ ಕ್ಯಾಂಪಸ್, ದೆಹಲಿ ವಿಶೇಷ ಪ್ರತಿನಿಧಿಗಳ ತವರು ಮನೆಯಾಗಲಿದೆ. ಕಾಕತಾಳೀಯವೆಂದರೆ ಈ ಜಮೀನು ಒಂದು ಕಾಲದಲ್ಲಿ ‘ಶಿರಾ ಶಾಸಕರಾದ ಶ್ರೀ ಟಿ.ಬಿ.ಜಯಚಂದ್ರರವರ ತಂದೆ ದಿ.ಬೋರೇಗೌಡರ ಹೆಸರಿನಲ್ಲಿದೆ’. ಈಗ ಅವರು ‘ದೆಹಲಿ ವಿಶೇಷ ಪ್ರತಿನಿಧಿ’ಯೂ ಹೌದು.
ನಮ್ಮ ಜಮೀನಿನಲ್ಲಿ ಸುಮಾರು ಮನೆಗಳು ನಿರ್ಮಾಣವಾಗಿವೆ, ‘ ಒಂದು ಚೌಡೇಶ್ವರಿ ದೇವಾಲಯವೂ ಇದೆ. ಅಮ್ಮನವರು ಈಗಾಗಲೇ ಈ ಜಮೀನಿನಲ್ಲಿ ವಾಸ್ತವ್ಯ ಹೂಡಿ, ವಿಶ್ವದ 7 ರಿಂದ 9 ದೇಶಗಳಲ್ಲಿರುವ 108 ಶಕ್ತಿಪೀಠಗಳ ದೇವತೆಗಳನ್ನು ಆಹ್ವಾನ ಮಾಡಲು ಸಜ್ಜಾಗಿದ್ದಾರೆ.’
ಜಮೀನು ಅಗ್ರಿಮೆಂಟ್ ಆದ ಕೂಡಲೇ ಹದ್ದು ಬಸ್ತು ನಿಗಧಿ ಮಾಡಿಸಲಾಯಿತು. ಆಗ ಒತ್ತುವರಿಯಾಗಿರುವ ಸಂಪೂರ್ಣ ಅರಿವು ನನಗಾಯಿತು. ಜಮೀನು ಮಾರಾಟ ಮಾಡಿದ ಶ್ರೀ ದೊಡ್ಡವೀರಪ್ಪನವರು ಸಹ ಇದನ್ನು ಒಪ್ಪಿಕೊಂಡರು.
ಆದರೇ ತಾಯಿ ಶಕ್ತಿದೇವತೆ ಜಮೀನು ಮಧ್ಯೆ ಭಾಗದಿಂದ ಲೈವ್ ಸಂಶೋಧನೆ ಮಾಡಲು ಆದೇಶ ನೀಡಿದ್ದರು. ಆದ್ದರಿಂದ ನಾನು ಅದೇ ರೀತಿ ಕಾಮಗಾರಿ ಆರಂಭಿಸಿದೆ. ಈಗ ದಿನಾಂಕ:01.08.2025 ರಂದು ಉದ್ದೇಶಿತ ಶಕ್ತಿಪೀಠ ಕ್ಯಾಂಪಸ್ಗೆ ಸರಳವಾಗಿ ಶಂಕುಸ್ಥಾಪನೆ ಮಾಡಲು ತಾಯಿ ಶಕ್ತಿದೇವತೆ ಆದೇಶ ನೀಡಿದ್ದಾರೆ. ಈಗ ‘ಜಮೀನಿನ 8 ದಿಕ್ಕುಗಳಲ್ಲಿ ಅಷ್ಟದಿಕ್ಪಾಲಕರು ಮತ್ತು ಬಲೀಪೀಠ’ ಗಳನ್ನು ಸ್ಥಾಪಿಸಬೇಕಿದೆ. ಇದು ಬಹಳ ಮುಖ್ಯ.
ಅದ್ದರಿಂದ ಈ ಜಮೀನಿನ ಮನೆಗಳ ಮಾಲೀಕತ್ವದ ವಿವಾದ, ದೇವಾಲಯದ ಮಾಲೀಕತ್ವ, ಜಮೀನಿನಲ್ಲಿ ಹಾದುಹೋಗಿರುವ ರಸ್ತೆ ವಿವಾದ, ದಾರಿ ವಿವಾದ ಮತ್ತು ನಾವೇನಾದರೂ ಒತ್ತುವರಿ ಮಾಡಿಕೊಂಡಿದ್ದರೆ, ಅದನ್ನು ತೆರವು ಗೊಳಿಸುವುದು ಅಗತ್ಯವಾಗಿದೆ.
‘ಈ ಎಲ್ಲಾ ವಿವಾದಗಳನ್ನು ಬಗೆ ಹರಿಸಲು ಶ್ರೀ ಟಿ.ಬಿ.ಜಯಚಂದ್ರರವರನ್ನೇ ಜಡ್ಜ್ ರೀತಿ ಕಾರ್ಯನಿರ್ವಹಿಸಲು ಮನವಿ ಮಾಡಲು ತಾಯಿ ಶಕ್ತಿದೇವತೆಯ ಆದೇಶ ಆಗಿದೆ. ಅವರು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಎಸ್.ಪಿ ಯವರು ಮತ್ತು ಭಧ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಒಂದು ಭಾಗದಲ್ಲಿ ವಾಣಿ ವಿಲಾಸ ಕಾಲುವೆಯೂ ಇದೆ. ಎಲ್ಲರ ಸಹಭಾಗಿತ್ವದಲ್ಲಿ, ವಡ್ಡನಹಳ್ಳಿ ಗ್ರಾಮದ ಎಲ್ಲಾ ಜನರು ಖುಷಿಯಾಗುವ ರೀತಿಯಲ್ಲಿ, ತೀರ್ಮಾನ ಮಾಡಲು ಸಂಪೂರ್ಣ ಅಧಿಕಾರವನ್ನು ಅವರಿಗೆ ನೀಡಲಾಗುವುದು’.
ಈ ಹಿನ್ನಲೆಯಲ್ಲಿ ವಡ್ಡನಹಳ್ಳಿ ಗ್ರಾಮಸ್ಥರು ಸಹಕರಿಸಲು ಹೃದಯ ಪೂರ್ವಕ ಬಹಿರಂಗ ಮನವಿ.
ನಮ್ಮ ಹುಡುಗರಿಗೆ ಅದೇಕೋ ಜಮೀನಿನ ಗಡಿಯ ಮೇಲೆ ಆಸೆ/ದುರಾಸೆ ?
ಗೆ, ದಿನಾಂಕ:15.06.2025
ಶ್ರೀ ಗೌಡರು ತಂದೆ ದಿ.ಜಯಣ್ಣ
ವಡ್ಡನಹಳ್ಳಿ, ಕೆ.ಆರ್.ಹಳ್ಳಿ ಗ್ರಾಮಪಂಚಾಯಿತಿ.
ಜೆಜಿ ಹಳ್ಳಿ ಹೋಬಳಿ, ಹಿರಿಯೂರು ತಾಲ್ಲೋಕು.
ಚಿತ್ರದುರ್ಗ ಜಿಲ್ಲೆ. ಕರ್ನಾಟಕ
ಮಾನ್ಯರೇ
ವಿಷಯ: ಅನಧಿಕೃತಕವಾಗಿ ನಮ್ಮ ಜಮೀನಿನಲ್ಲಿ ಕಡಗು ತೆಗೆದು ಬದುಹಾಕಿರುವ ಬಗ್ಗೆ.
ದಿನಾಂಕ:14.06.2025 ರಂದು ನನ್ನ ಸಹೋದರ ಶ್ರೀ ಎಸ್.ಪಿ.ರಾಜೇಶ್ ರವರು, ಅನಧಿಕೃತಕವಾಗಿ ನಮ್ಮ ಜಮೀನಿನಲ್ಲಿ ಕಡಗು ತೆಗೆದು ಬದುಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನೋಡಿ ಮನುಷ್ಯನ ಹುಟ್ಟು ಹೇಗೆ, ಏಕೆ ಎಂಬುದು ಗೊತ್ತಿಲ್ಲ. ಜೀವನ ಒಂದು ಜಂಜಾಟ, ಹುಟ್ಟಿದವರೆಲ್ಲರೂ ಸಾಯಲೇ ಬೇಕು.ಆದಷ್ಟು ತಪ್ಪೂ ಮಾಡಬಾರದು.
ನಾನು ನಿಮ್ಮೂರಿಗೆ ಹೊಂದಿಕೊ0ಡಿರುವ ಬಗ್ಗನಡು ಕಾವಲ್ ಜಮೀನು ಕೊಂಡುಕೊ0ಡಿರುವುದು, ವಿಶ್ವದ 108 ಶಕ್ತಿಪೀಠಗಳ, 12 ಜ್ಯೋತಿರ್ಲಿಂಗಗಳೂ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಪ್ರಾತ್ಯಾಕ್ಷಿಕೆಗಳನ್ನು, ದೇಶದ 30 ನದಿ ಜೋಡಣೆಗಳು ಹಾಗೂ ಕೃತಕ 3 ಸಮುದ್ರ ನಿರ್ಮಾಣ , ಸುಮಾರು 1000 ಪ್ರಭೇಧಗಳ ಗಿಡ ಹಾಕುವ ಉದ್ದೇಶ ಆಗಿದೆ.
1. ವಿಕಸಿತ ಭಾರತ @ 2047,
2. ಕರ್ನಾಟಕ ಅಭಿವೃದ್ಧಿ ಮಾದರಿ,
3. ಬ್ರಾö್ಯಂಡ್ ಬೆಂಗಳೂರು
4. ನಂಬರ್ ಒನ್ ಕರ್ನಾಟಕ @ 2047 ಯೋಜನೆಗಳ ವಿಶ್ಲೇಷಣೆ
5. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುದಾನ ತರುವ ಸ್ಟಾçಟಜಿ ಸಂಶೋಧನೆ ಮತ್ತು ಅಭಿವೃದ್ಧಿ
ಮಾಡುವ ಯೋಜನೆ ಕ್ಯಾಂಪಸ್ ನಿರ್ಮಾಣ ನಮ್ಮ ಗುರಿ ನಮ್ಮದಾಗಿದೆ.
ನಮ್ಮ ಜಮೀನಿಗೆ ಹೊಂದಿಕೊ0ಡಿರುವ, ತಮ್ಮ ಜಮೀನು ಸೇರಿದಂತೆ, ಬೇರೆ ಯಾರದೇ ಜಮೀನಿನ ಒಂದು ಇಂಚು ಜಮೀನು ಒತ್ತುವರಿ ನನಗೆ ಅಗತ್ಯವಿಲ್ಲ. ಅದಕ್ಕೊಸ್ಕರವೇ ನಾನು ನಿಮಗೆ ಕಳೆದ ಹಲವಾರು ವರ್ಷಗಳಿಂದ ಹದ್ದುಬಸ್ಥು ನಿಗಧಿ ಮಾಡಲು ಸಲಹೆ ನೀಡಿದ್ದೆ.
ತಾವೂ ಹದ್ದುಬಸ್ತು ನಿಗದಿ ಮಾಡಿಸುತ್ತೇವೆ ಎಂದು ನನಗೆ ಒಂದು ವಾರದ ಮುಂಚೆ ತಿಳಿಸಿ, ಈಗ ಅನಧಿಕೃತಕವಾಗಿ ನಮ್ಮ ಜಮೀನಿನಲ್ಲಿ ಕಡಗು ತೆಗೆದು ಬದುಹಾಕಿರುವುದು ತಪ್ಪು. ಆದ್ದರಿಂದ ದಿನಾಂಕ:20.06.2025 ರೊಳಗೆ ಮೊದಲಿನ ರೀತಿ ಸರಿಮಾಡಿ, ನಂತರ ಅಳತೆ ಮಾಡಿಸಿ, ಎಲ್ಲಿಗೆ ಜಮೀನು ಬಂದರೂ ಬದುಹಾಕಿಕೊಳ್ಳಿ.
‘ನೀವೂ ಇನ್ನೂ ಬೆಳೆಯುವ ಹುಡುಗರು, ತಪ್ಪು ಮಾಡಬಾರದು ಎಂಬ ದೃಷ್ಠಿಯಿಂದ, ನಾನು ಈ ಸಲಹೆ ನೀಡಿದ್ದೇನೆ. ಮುಂದಿನ ನಿರ್ಧಾರಗಳನ್ನು ವಿಶ್ವದ 108 ಶಕ್ತಿಪೀಠಗಳ ಅದೇಶದಂತೆ ಕೈಗೊಳ್ಳಲಾಗುವುದು’.
– ಕುಂದರನಹಳ್ಳಿ ರಮೇಶ್, 9886774477