26th June 2025
Share

TUMAKURU:SHAKTHIPEETA FOUNDATION

  ವಿಶ್ವದ 108 ಶಕ್ತಿಪೀಠಗಳ ಸೋಲಾರ್ ಲೈಟ್ ಸಹಿತ ನಾಮಫಲಕದ ಪ್ರಾತ್ಯಾಕ್ಷಿಕೆಯನ್ನು, ಬೆಂಗಳೂರಿನ ಪಿಜೆಸಿ ಆಪಾರ್ಟ್‍ಮೆಂಟ್‍ನ, ಪಂಚವಟಿ ವನದಲ್ಲಿ ಭಕ್ತಿ ಪ್ರಧಾನ ಪೂಜೆಯೊಂದಿಗೆ ಸ್ಥಾಪನೆ ಮಾಡಿ,   ದೇಶದ್ಯಾಂತ ಪಿಜೆಸಿಯಲ್ಲಿ ವಾಸವಿgವ  ಜನರಿಂದ ಮಾರ್ಗದರ್ಶನ ಪಡೆಯವ ಕೆಲಸ ದಿನಾಂಕ:24.06.2025 ರಿಂದ ಆರಂಭವಾಗಿದೆ.

ಪೂಜೆ ನೆರವೇÀರಿಸಿದ ಮತ್ತು ಸ್ಥಾಪನೆ ಮಾಡಿದ ಶ್ರೀ ಸಿದ್ಧಗಂಗಪ್ಪನವರು, ಅವರ ಧರ್ಮಪತ್ನಿ ಶ್ರೀಮತಿ ಗಿರಿeಮ್ಮನವರು, ಅವರ ಪುತ್ರಿ ಕು. ಮೇಘನವರು ಮತ್ತು ಅವರ ಅಣ್ಣನ ಮಗ ಶ್ರೀ ಧರಣೇಶ್ ರವರು.

ನಾನು ಕಾಯುವುದಿಲ್ಲ ಸಮಯಕ್ಕೆ ಸರಿಯಾಗಿ ಪೂಜೆ ಮಾಡುವೆ ಎಂದು ಆರಂಭಿಸಿದ ಶ್ರೀ ಶೇಖಪ್ಪನವರು.

ಪೂಜೆಗೂ ಮುನ್ನ ಪ್ರದರ್ಶನ ಮಾಡಿದ ನಿವಾಸಿಗಳು.

ನಾಡಪ್ರಭು ಕೆಂಪೇಗೌಡರ ದಿನಾಚರಣೆಯ ಬಗ್ಗೆ ಮತ್ತು ತುಮಕೂರಿನ ವಿಜ್ಞಾನಗುಡ್ಡದ ಬಗ್ಗೆ ಮಾತನಾಡುತ್ತಿರುವ ಶ್ರೀ ವಿಶ್ವನಾಥ್ ರವರ ತಂಡ.

ಸುಮಾರು 150 ಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಸಂಶೋಧನೆಯೂ ಸೇರಿದಂತೆ, ಎಲ್ಲಾ ಖರ್ಚು ವೆಚ್ಚ ಶ್ರೀ ಸಿದ್ಧಗಂಗಪ್ಪನವರ ಕುಟುಂಬzವರ ಸೇವೆ.