28th March 2024
Share

TUMAKURU:SHAKTHIPEETA FOUNDATION

ದಿನಾಂಕ:16.09.2021 ನೇ ಗುರುವಾರ ಶಕ್ತಿಪೀಠ ಕ್ಯಾಂಪಸ್ ಗೆ ಬರಲು ಮತ್ತೊಮ್ಮೆ ಮನವಿ ಮಾಡಲಾಗಿದೆ.

  1. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 2022 ರ ವೇಳೆಗೆ ರೈತರ ಆದಾಯ ದ್ವಿಗುಣ ಯೋಜನೆಯ ಮೌಲ್ಯಮಾಪನಕ್ಕೆ ವಿಷನ್ ಗ್ರೂಪ್ ರಚನೆ ಬಗ್ಗೆ ಚರ್ಚೆ ನಡೆಯಲಿದೆ.
  2. ಜೀವ ವೈವಿಧ್ಯ ದಾಖಲಾತಿ ಪ್ರಕಾರ ರಾಜ್ಯಾಧ್ಯಾಂತ ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು ಮತ್ತು ಹಕೀಮರಿಗೆ ಗುರುತಿನ ಪತ್ರ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.
  3. ಶಕ್ತಿಪೀಠ ಕ್ಯಾಂಪಸ್ ನಲ್ಲಿ ಔಷಧಿಗಿಡಗಳ ಡೆಮೋ ಪ್ಲಾಟ್ ಬಗ್ಗೆ ಚರ್ಚೆ ನಡೆಯಲಿದೆ.
  4. ದೇಶದ ಎಲ್ಲಾ ರೀತಿಯ ಔಷಧಿ ಗಿಡಗಳ ನರ್ಸರಿ ಬಗ್ಗೆ ಚರ್ಚೆ ನಡೆಯಲಿದೆ.
  5. ಔಷಧಿ ಗಿಡಗಳ ಪತ್ತೆಹಚ್ಚುವ ಬಗ್ಗೆ ಚರ್ಚೆ ನಡೆಯಲಿದೆ.

ಸಭೆ ನಡೆಯುವ ಸ್ಥಳ: ಶಕ್ತಿಪೀಠ ಕ್ಯಾಂಪಸ್, ವಡ್ಡನಹಳ್ಳಿ ಗ್ರಾಮದ ಹತ್ತಿರ. ಬಗ್ಗನಡು ಕಾವಲ್.ಗೌಡನಹಳ್ಳಿ ಗ್ರಾಮಪಂಚಾಯಿತಿ. ಜವಗೊಂಡನಹಳ್ಳಿ ಹೋಬಳಿ. ಹಿರಿಯೂರು ತಾಲ್ಲೂಕು. ಚಿತ್ರದುರ್ಗ ಜಿಲ್ಲೆ.

ಸಮಯ: ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ

ದಿನಾಂಕ:16.09.2021 ನೇ ಗುರುವಾರ.

ಸಭೆಗೆಆಗಮಿಸುವವರು ಯಾವುದಾದರೂ ಔಷಧಿ ಗಿಡ, ಬೀಜ, ಗಿಡ, ಬಳ್ಳಿ, ಕಡ್ಡಿ, ಹೊಸ ತಳಿ ಮಾಹಿತಿ, ಸೊಪ್ಪು ಸೆದೆ ಬೇರು ತಂದು ಭೂಮಿಯಲ್ಲಿ ಅಥವಾ ಪ್ಯಾಕೆಟ್ ನಲ್ಲಿ ನಾಟಿ ಮಾಡುವುದು ಕಡ್ಡಾಯ’.

ಉಚಿತ ಡಿಜಿಟಲ್ ನೊಂದಣೆ ಕಡ್ಡಾಯ: ಶ್ರೀ ಗುರುಸಿದ್ಧರಾದ್ಯ ಮೊಬೈಲ್- 9901010013 ಇವರೇ ಲೋಕೇಷನ್ ಕಳುಹಿಸುತ್ತಾರೆ

ಭಾಗವಹಿಸಿದವರಿಗೆ ಸರ್ಟಿಫಿಕೆಟ್ ನೀಡಲಾಗುವುದು.