TUMAKURU:SHAKTHIPEETA FOUNDATION
ಯುವಪ್ರತಿಭೆ ಚಿ.ವಿಫುಲ್ ಸತ್ಯಾನಂದ್ ರವರು ಚಿರಂತನ ಫೌಂಡೇಷನ್ ನೇತೃತ್ವದಲ್ಲಿ ಅಂಗೈಯಲ್ಲಿ ಆಯುರ್ವೆದ ಇ-ಪೇಪರ್ ಅನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಂದ ಬಟನ್ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು.
![](https://epaper.shakthipeeta.in/wp-content/uploads/2024/06/IMG-20240602-WA0028-1024x768.jpg)
ಕುಂದರನಹಳ್ಳಿ ರಮೆಶ್, ಶ್ರೀ ನಾಗರಾಜ್ ರಾವ್, ಶ್ರೀ ರಾಮಮೂರ್ತಿ, ಶ್ರೀ ಸತ್ಯಾನಂದ್, ಶ್ರೀಮತಿ ಗೀತಾ ಸತ್ಯಾನಂದ್, ನಿವೃತ್ತ ಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಮತ್ತು ಇನ್ನಿತರರು ಹಾಜರಿದ್ದರು
![](https://epaper.shakthipeeta.in/wp-content/uploads/2024/06/IMG-20240602-WA0033-1024x768.jpg)