27th July 2024
Share
G.S.BASAVARAJ. SUNEET SHARMA & T.R.RAGHOTHAMA RAO

TUMAKURU: SHAKTHIPEETA FOUNDATION

ದೆಹಲಿಯ ರೈಲ್ವೆ ಭವನದಲ್ಲಿ ರೈಲ್ವೇ ಬೋರ್ಡ್ ಅಧ್ಯಕ್ಷರಾದ ಶ್ರೀ ಸುನೀತ್ ಶರ್ಮರವರೊಂದಿಗೆ  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ರಾಜ್ಯದ ವಿವಿಧ ರೈಲ್ವೇ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

  1. ಹಿರಿಯೂರು-ಹುಳಿಯಾರು-ಚಿಕ್ಕನಾಯಕನಹಳ್ಳಿ-ಚನ್ನರಾಯನ ಪಟ್ನ ರೈಲ್ವೇ ಮಾರ್ಗ ಮರು ಸಮೀಕ್ಷೆ.
  2. ತುಮಕೂರು- ಕುಣಿಗಲ್-ಚಾಮರಾಜ ನಗರ ರೈಲ್ವೇ ಮಾರ್ಗ ಮರು ಸಮೀಕ್ಷೆ.
  3. ಬೆಂಗಳೂರು ಸುತ್ತ ಮುತ್ತ ರೈಲ್ವೇ ಇಂಡಸ್ಟ್ರಿಯಲ್ ಕಾರಿಡಾರ್ .
  4. ತಿಪಟೂರು ದುದ್ದ ರೈಲ್ವೆ ಮಾರ್ಗ        
  5. ಅಟೋಮ್ಯಾಟಿಕ್  ಸಿಗ್ನಲಿಂಗ್
  6. ತುಮಕೂರು ದಾವಣಗೆರೆ ರೈಲ್ವೆ ಮಾರ್ಗ.
  7. ತುಮಕೂರು – ರಾಯದುರ್ಗ ರೈಲ್ವೆ ಮಾರ್ಗ
  8. ತುಮಕೂರು ರೈಲ್ವೆ ನಿಲ್ಧಾಣದ ಯೋಜನೆ.
  9. ವಿವಿಧ ರೈಲ್ವೆ ಯೋಜನೆಗಳ ಲೋಕಾರ್ಪಣೆ

ಇತ್ಯಾದಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಶೀಘ್ರದಲ್ಲಿ ಸಂಸದರ ಪತ್ರಗಳಲ್ಲಿನ ಎಲ್ಲಾ ಯೋಜನೆಗಳ ಬಗ್ಗೆ ನಿರ್ದಿಷ್ಠ ಮಾಹಿತಿ ನೀಡುವುದಾಗಿ ತಿಳಿಸಿದರು