![](https://epaper.shakthipeeta.in/wp-content/uploads/2020/04/Proceedings-of-GOK-D.09.07.14-1-747x1024.jpg)
![](https://epaper.shakthipeeta.in/wp-content/uploads/2020/04/Proceedings-of-GOK-D.09.07.14-2-737x1024.jpg)
![](https://epaper.shakthipeeta.in/wp-content/uploads/2020/04/Proceedings-of-GOK-D.09.07.14-3-747x1024.jpg)
TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ: 26.06.2014 ರಂದು ಸಚಿವ ಸಂಪುಟ ಸಭೆ ನಿಗದಿಯಾಯಿತು. ಈ ವಿಷಯವನ್ನು ಮಂಡಿಸಲಾಯಿತು.
ಅಂದು ಬೆಳಿಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕಚೇರಿಗೆ ಹೋಗಿ ಸಾರ್, ಈ ದಿನದ ಸಚಿವ ಸಂಪುಟದಲ್ಲಿ ಹೆಚ್.ಎ.ಎಲ್ ವಿಚಾರ ಇದೆ, ದಯವಿಟ್ಟು ಎಂದೆ ಆಯಿತು ಎಂದಷ್ಟೆ ಹೇಳಿದರು. ಸಚಿವ ಸಂಪುಟದಲ್ಲಿ ನಿರ್ಣಯವಾಯಿತು. ಇದು ಒಂದು ಅತ್ಯಂತ ಪ್ರಮುಖ ಅಂತಿಮ ಹಂತ ಎಂದರೆ ತಪ್ಪಾಗಲಾರದು.